5 ವರ್ಷ ಪ್ರೀತಿಸಿದ್ದ ಯುವತಿಯನ್ನು ಆಕೆಯ ಮನೆಯಲ್ಲೇ ಹ ತ್ಯೆಗೈದ ಯುವಕ ಶ್ಯಾಮ್‌ಜಿತ್‌. ಕಾರಣ ಏನು ನೋಡಿ. ಎನ್ ಕಾಲ ಬಂತು ನೋಡಿ!!

Vishnupriya and shyamjeet : ಐದು ವರ್ಷದ ಪ್ರೀತಿಯಲ್ಲಿ ಯುವತಿಯ ಪ್ರಾ-ಣಕ್ಕೆ ಸಂಚಾಕಾರ ತಂದ ಪ್ರಿಯಕರ ಅಷ್ಟಕ್ಕೂ ಆಗಿದ್ದೇನು ಗೊತ್ತಾ?ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧವಿರುತ್ತಾನೆ. ಹೌದು, ಪನೂರಿನಲ್ಲಿ ಯುವತಿಯನ್ನು ಆಕೆಯ ಮನೆಯಲ್ಲೇ ಹ-ತ್ಯೆಗೈದ ಯುವಕ ಶ್ಯಾಮಜಿತ್‌ನನ್ನು ಸಂತ್ರಸ್ತೆಯ ಫೋನ್ ದಾಖಲೆಗಳನ್ನು ಪತ್ತೆಹಚ್ಚುವ ಮೂಲಕ ಕೇರಳ ಪೊಲೀಸರು ಬಂಧಿಸಿದ್ದರು.

23 ವರ್ಷದ ವಿಷ್ಣುಪ್ರಿಯಾ ಎಂದು ಗುರುತಿಸಲಾದ ಯುವತಿಯೂ ಕಳೆದ ಐದು ವರ್ಷಗಳಿಂದ ಶ್ಯಾಮಜಿತ್ ಜೊತೆ ಸಂಬಂಧ ಹೊಂದಿದ್ದಳು. ಕೊನೆಗೆ ಇವರಿಬ್ಬರ ನಡುವೆ ಉಂಟಾದ ಜಗಳದಿಂದಾಗಿ ಈ ಸಂಬಂಧವು ಕೊನೆಯಾಗಿತ್ತು. ಕಳೆದ ಮೂರು ತಿಂಗಳಿಂದ ಹುಡುಗನಿಗೆ ಈ ಯುವತಿಯೂ ಈ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಲಿಲ್ಲ.

ಇದರಿಂದ ಸಿಟ್ಟಿಗೆದ್ದ ಶ್ಯಾಮಜಿತ್ ಆಕೆಯ ಕಥೆ ಮುಗಿಸಬೇಕೆಂದು ಪಾನೂರಿಗೆ ಆಗಮಿಸಿದ್ದನು. ಈತ ಪಟ್ಟಣದಿಂದ ಸು-ತ್ತಿಗೆ ಮತ್ತು ಮ-ಚ್ಚನ್ನು ಖರೀದಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿತ್ತು. ಹೌದು, ಮನೆಯಲ್ಲಿ ವಿಷ್ಣುಪ್ರಿಯಾ ಒಬ್ಬಳೇ ಇದ್ದಳು. ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ನಂತರ ಮನೆಗೆ ಬಂದಿದ್ದಳು. ಅದೃಷ್ಟವಶಾತ್, ಪೊನ್ನಾನಿಯ ಸ್ನೇಹಿತನೊಂದಿಗೆ ಕರೆಯಲ್ಲಿದ್ದಾಗ, ಶ್ಯಾಮಜಿತ್ ಮನೆಗೆ ನುಗ್ಗಿದನು.

ಬಳಿಕ ವಿಷ್ಣುಪ್ರಿಯಾ ಶ್ಯಾಮಜಿತ್ ಹೆಸರು ಹೇಳಿದ್ದಾಳೆ ಎಂದು ಸ್ನೇಹಿತ ಪೊಲೀಸರಿಗೆ ತಿಳಿಸಿದ್ದನು. ಆ ಸ್ನೇಹಿತ ಹೇಳುವಂತೆ ವಿಷ್ಣುಪ್ರಿಯಾ ತನ್ನ ಮನೆಯಲ್ಲಿ ಶ್ಯಾಮಜಿತ್‌ನನ್ನು ಕಂಡು ಕೋಪಗೊಂಡಿದ್ದಳು.ಸಂಬಂಧಿಕರ ಸಮಾರಂಭದಲ್ಲಿ ಮಗಳನ್ನು ಕಾಣದಿದ್ದಾಗ ವಿಷ್ಣುಪ್ರಿಯಾಳ ತಾಯಿ ಆಕೆಯನ್ನು ಹುಡುಕಿಕೊಂಡು ಮನೆಗೆ ಬಂದಿದ್ದರು. ಆ ವೇಳೆ ವಿಷ್ಣುಪ್ರಿಯಾ ತಾಯಿಗೆ ಶಾಕ್ ಕಾದಿತ್ತು.

ವಿಷ್ಣುಪ್ರಿಯಾ ಮೃ-ತದೇಹ ಹಾಸಿಗೆಯ ಮೇಲೆ ಇತ್ತು. ಸರಿಸುಮಾರು ಬೆಳಗ್ಗೆ 11:30 ಆಗಿದ್ದು, ಈ ವೇಳೆ ಸುತ್ತಮುತ್ತಲ ಪ್ರದೇಶದಲ್ಲಿ ಮುಸುಕುಧಾರಿ ವ್ಯಕ್ತಿಯೊಬ್ಬರನ್ನು ಕಂಡಿರುವುದಾಗಿ ಸ್ಥಳೀಯರು ಹೇಳಿದ್ದರು. ಅದಲ್ಲದೇ ವಿಷ್ಣುಪ್ರಿಯಾ ಅವರ ಗಂಟಲು ಸೀಳಲಾಗಿದ್ದು ರಕ್ತನಾಳಗಳನ್ನು ಕತ್ತರಿಸಲಾಗಿತ್ತು.

ಅವಳ ತೋಳುಗಳಲ್ಲಿ ಕಾಲಿನ ಮೇಲೆ ಗಾ-ಯಗಳು ಇದ್ದವು. ತನಿಖೆಯ ಕೆಲವೇ ಗಂಟೆಗಳಲ್ಲಿ ಪೊಲೀಸರು ಶ್ಯಾಮಜಿತ್‌ನನ್ನು ಹಿಡಿಯಲು ಯಶಸ್ವಿಯಾಗಿದ್ದರು. ಹೌದು, ವಿಷ್ಣುಪ್ರಿಯಾ ಹಾಗೂ ಆತನ ಪರಿಚಯಕ್ಕೆ ಕಾರಣವಾಗಿದ್ದು ಫೋನ್‌ಬುಕ್‌. ಫೋನ್‌ಬುಕ್‌ ನಿಂದ ಅವರ ನಂಬರ್ ಪಡೆದಿದ್ದಳು.ಆತನ ಮೊಬೈಲ್ ಲೊಕೇಶನ್ ಪತ್ತೆಹಚ್ಚಿದ ಪೊಲೀಸರು ಶ್ಯಾಮಜಿತ್ ಮಾನಂತೇರಿಯಲ್ಲಿರುವ ಆತನ ತಂದೆಯ ಹೋಟೆಲ್‌ನಲ್ಲಿ ಪತ್ತೆಯಾಗಿದ್ದನು.

ಪಾನೂರು ಮತ್ತು ಮಾನಂತೇರಿಯ ಸಿಸಿಟಿವಿ ದೃಶ್ಯಾವಳಿಗಳು ಸಹ ಪೊಲೀಸರಿಗೆ ಆತನನ್ನು ಹಿಡಿಯುವಲ್ಲಿ ಉಪಯುಕ್ತವಾಗಿತ್ತು. ಈ ಘಟನೆಯ ಬಳಿಕ ಶ್ಯಾಮಜಿತ್ ಹೋಟೆಲಿನಲ್ಲಿ ಕೆಲಸವನ್ನು ಮಾಡಲು ಆರಂಭಿಸಿದ್ದನು. ಕೊನೆಗೆ ಪೊಲೀಸರ ತನಿಖೆಯ ವೇಳೆ ಶ್ಯಾಮಜಿತ್ ತಪ್ಪೊಪ್ಪಿಕೊಂಡಿದ್ದನು. ವಿಷ್ಣುಪ್ರಿಯಾ ಅವರ ಪೋಷಕರು ತಮ್ಮ ಮಗಳಿಗೆ ಶ್ಯಾಮ್ಜಿತ್ ಜೊತೆಗಿನ ಸಂಬಂಧದ ಬಗ್ಗೆ ತಿಳಿದಿರಲಿಲ್ಲ. ಕಳೆದೆರಡು ದಿನಗಳಿಂದ ವಿಷ್ಣುಪ್ರಿಯಾ ಮಾನಸಿಕವಾಗಿ ಕುಗ್ಗಿದ್ದಳು ಎಂದು ಮಾಹಿತಿ ನೀಡಿದ್ದರು.

ಇತ್ತ ಈ ಘಟನೆಯ ಬಳಿಕ ಆತ ರಾಜ್ಯ ತೊರೆಯಲು ಯೋಜಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿತ್ತು. ಇನ್ನು, ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಮ-ರಣೋತ್ತರ ಪರೀಕ್ಷೆ ನಡೆದಿದ್ದು, ವಿಷ್ಣುಪ್ರಿಯಾ ಅವರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು. ಆರೋಪಿ ಶ್ಯಾಮಜಿತ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆ’ತ್ತವರು ಮಗಳನ್ನು ಕಳೆದುಕೊಂಡ ದುಃಖದಲ್ಲಿದ್ದರು.

Leave a Reply

Your email address will not be published. Required fields are marked *