ಬೇರೆ ಗಂಡಸಿನ ಜೋತೆ ಮಂ’ಚ ಏರಲು ಅಡ್ಡ ಬಂದ ತನ್ನ ಮುದ್ದಾದ ಮಕ್ಕಳು ಹಾಗೂ ಪತಿಯ ಕಥೆ ಮುಗಿಸಲು ಮುಂದಾದ ಮಹಿಳೆ, ಆದರೆ ಆಗಿದ್ದೇನು ಗೊತ್ತಾ!!

ತಾಯಿಗಿಂತ ಮಿಗಿಲಾದ ದೇವರಿಲ್ಲ ಎನ್ನುವ ಮಾತಿದೆ. ಜಗತ್ತಿನಲ್ಲಿ ಕೆಟ್ಟ ತಾಯಿ ಇರಬಹುದು.ಆದರೆ ಕೆಟ್ಟ ಮಕ್ಕಳಂತೂ ಖಂಡಿತ ಇರಲ್ಲ. ಆದರೆ ಇದೀಗ -ಕೆಟ್ಟ ತಾಯಿಯು ಇರುತ್ತಾರೆ ಎನ್ನುವುದಕ್ಕೆ ಈ ಘಟನೆಯು ಸಾಕ್ಷಿಯಾಗಿದೆ. ಕರುಣೆಯಿಲ್ಲದ ತಾಯಿಯೊಬ್ಬಳು ತನ್ನ ಸ್ವಂತ ಮಕ್ಕಳಿಗೆ ವಿ-ಷ ನೀಡಿ ಕೊಂ-ದಿರುವ ಘಟನೆಯೊಂದು ನಡೆದಿದ್ದು ಎಲ್ಲರನ್ನು ಬೆ-ಚ್ಚಿ ಬೀಳಿಸಿದೆ.

30 ವರ್ಷದ ವಿಜಯ್ (Vijay) ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆ-ರೋಪಿಯಾಗಿರುವ ಅಭಿರಾಮಿ (Abhirami) ಗೆ ಅಜಯ್ (Ajay) ಮತ್ತು ಕರುಣಿಕಾ (Karunika) ಎಂಬ ಇಬ್ಬರು ಮಕ್ಕಳಿದ್ದರು. ಕೆಲಸದ ನಿಮಿತ್ತ ಬ್ಯಾಂಕ್‌ನಲ್ಲಿಯೇ ಉಳಿದುಕೊಂಡಿದ್ದ ವಿಜಯ್ ಶನಿವಾರ ಮುಂಜಾನೆ ಬೆಳಗ್ಗೆ ಮನೆಗೆ ಬಂದೊಡನೆ ಶಾ-ಕ್ ವೊಂದು ಕಾದಿದೆ. ಹೌದು, ವಿಜಯ್ ಮನೆಗೆ ಬಂದಾಗ ಮುಖ್ಯ ಬಾಗಿಲಿಗೆ ಬೀಗ ಹಾಕಿದ್ದು ಬಾಗಿಲು ಒಡೆದು ನೋಡಿದಾಗ ತನ್ನ ಇಬ್ಬರೂ ಮಕ್ಕಳು ಮೃ-ತ ಪಟ್ಟಿರುವುದು ತಿಳಿದಿದೆ.

ವಿಜಯ್ ಅವರು ಮಕ್ಕಳನ್ನು ಈ ಸ್ಥಿತಿಯನ್ನು ನೋಡಿ ಜೋರಾಗಿ ಅಳುತ್ತಿರುವಾಗಲೇ ಅಕ್ಕ ಪಕ್ಕದವರು ಸೇರಿದ್ದು, ಕೊನೆಗೆ ಸ್ಥಳಕ್ಕೆ ಪೊಲೀಸರು ಆಗಮಿಸಿ ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಬಳಿಕ ಪೊಲೀಸರು ಮೃ-ತದೇಹಗಳನ್ನು ಮ-ರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಈ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ದಂಪತಿ ನಡುವೆ ಪದೇ ಪದೇ ಮನೆಯಲ್ಲಿ ಜಗಳ ನಡೆಯುತ್ತಿತ್ತು.ಈ ಅಭಿರಾಮಿ ವಿ-ವಾಹೇತರ ಸಂಬಂಧ ಹೊಂದಿದ್ದು, ಹೀಗಾಗಿ ಮಗಳು ಹಾಗೂ ಪತಿಯ ಕಥೆಯನ್ನು ಮುಗಿಸಲು ಮುಂದಾಗಿದ್ದಾಳೆ ಎನ್ನುವುದು ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರು ಎರಡು ತಂಡಗಳನ್ನು ರಚಿಸಿದ್ದು, ಈ ಅಭಿರಾಮಿಯ ಪ್ರಿಯಕರ ಸುಂದರ್ (Priyakar Sundar) ಎನ್ನುವವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾನು ಮತ್ತು ಅಭಿರಾಮಿ ಸೇರಿ ಮಕ್ಕಳ ಹಾಲಿನಲ್ಲಿ ವಿ-ಷ ಬೆರೆಸಿ ಕೊಂ-ದಿರುವುದಾಗಿ ಸುಂದರ್ ತನಿಖೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಇತ್ತ ವಿಜಯ್‌ಗಾಗಿ ಒಂದು ಲೋಟ ಹಾಲು ಕೂಡ ಸಿದ್ಧಪಡಿಸಿದ್ದು, ಆದರೆ ಅವರು ಮನೆಗೆ ಬಂದಿಲ್ಲ ಎಂದು ಹೇಳಿದ್ದಾರೆ. ಇತ್ತ ಅಭಿರಾಮಿ ಪ-ತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದು, ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡ ಅಭಿರಾಮಿ ಕೊನೆಗೆ ತಪ್ಪೊಪ್ಪಿಕೊಂಡಿದ್ದಾಳೆ. ಈ ಇಬ್ಬರೂ ಕೂಡ ಮದುವೆಯಾಗಿ ಕನ್ಯಾಕುಮಾರಿಯಲ್ಲಿ ನೆಲೆಸಲು ಯೋಜಿಸಲಾಗಿತ್ತು ಎನ್ನುವುದು ಬೆಳಕಿಗೆ ಬಂದಿದ್ದು, ತಾಯಿಯೇ ತನ್ನ ಮಕ್ಕಳ ಜೀವ ತೆಗೆ-ಯಲು ಮುಂದಾಗಿದ್ದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *