ಸಮಾಜದಲ್ಲಿ ಬುದ್ಧಿವಂತ ಪ್ರಾಣಿಯೆನಿಸಿಕೊಂಡಿರುವ ಮನುಷ್ಯನು ಅಭಿವೃದ್ಧಿಯತ್ತ ಸಾಗುತ್ತಿದ್ದಾನೆ. ಆದರೆ ಒಂದಷ್ಟು ಕೆ-ಟ್ಟ ಘಟನೆಗಳು ನಡೆಯುತ್ತಲೇ ಇರುತ್ತದೆ. ಮನುಷ್ಯ ಎಷ್ಟೇ ವಿದ್ಯಾವಂತನಾದರೂ ಕೂಡ ಕೆಲವೊಂದು ಸಲ ಕೆಲವರು ಮೃ-ಗಗಳಂತೆ ವರ್ತಿಸಿ ಬಿಡುತ್ತಾರೆ. ಹೌದು ಈ ಘಟನೆಗಳು ಸಂಭವಿಸಿದಾಗ ಮಹಿಳೆಯರಿಗೆ ರಕ್ಷಣೆಯಿಲ್ಲ ಎಂದು ಅನಿಸುತ್ತದೆ. ಆದರೆ ಇದೀಗ ಅಂಗನವಾಡಿ ಕೇಂದ್ರ (Anganavadi Centre) ದಲ್ಲೇ ಮಹಿಳಾ ಸಿಬ್ಬಂದಿಯೊಬ್ಬರು ಆ-ತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೌದು ಈ ಘಟನೆಯು ಒಡಿಶಾದ ಬಾಲಸೋರ್ (Odissa Balasor) ಜಿಲ್ಲೆಯ ಖಾಂತಪದ ಪೊಲೀಸ್ ಠಾಣಾ ವ್ಯಾಪ್ತಿ (Khantapada Police Station) ಯಲ್ಲಿ ಬರುವ ಮಹಾರಾಜಪುರ್ ಏರಿಯಾದ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರದಂದು ಈ ಘಟನೆಯು ನಡೆದಿದ್ದು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಜೀವ ಕಳೆದುಕೊಂಡ ವ್ಯಕ್ತಿಯನ್ನು ಪರಿಮಿತ ದಾಸ್ (Parimita Das) ಎಂದು ಗುರುತಿಸಲಾಗಿದೆ.
ಈಗಾಗಲೇ ಬಲ್ಲ ಮೂಲಗಳ ಪ್ರಕಾರವಾಗಿ ಪರಿಮಿತ ದಾಸ್ ಎಂದಿನಂತೆ ಶುಕ್ರವಾರ ಬೆಳಗ್ಗೆ ಅಂಗನವಾಡಿ ಕೇಂದ್ರಕ್ಕೆ ತೆರಳಿದ್ದಳು. ಸಂಜೆ ಎಲ್ಲರೂ ಕೂಡ ಎಂದಿನಂತೆ ಮನೆಗೆ ಹೋದರು. ಆದರೆ ಆಕೆ ಮಾತ್ರ ಮನೆಗೆ ಹಿಂತಿರುಗಿರಲಿಲ್ಲ. ಹೀಗಾಗಿ ಆಕೆಯ ಪತಿ ಬಿಸ್ಮಿತ್ ರಂಜನ್ ದಾಸ್ (Bishmit Ranjan Das), ಅಂಗನವಾಡಿ ಕೇಂದ್ರಕ್ಕೆ ತೆರಳಿದ್ದು, ಅಲ್ಲಿ ನೋಡಿದಾಗ ಪತ್ನಿ ನೇ-ಣು ಬಿಗಿದ ಸ್ಥಿತಿಯಲ್ಲಿರುವುದು ಕಂಡಿದ್ದಾನೆ. ಆ ತಕ್ಷಣವೇ ಖಾಂತಪದ ಆಸ್ಪತ್ರೆ (Khantapada Hospital) ಗೆ ದಾಖಲಿಸಲಾಗಿದೆ. ಆದರೆ ಪರಿಮಿತ ದಾಸ್ ಮೃ- ತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ.
ಆದರೆ ಇದೀಗ ಪರಿಮಿತ ದಾಸ್ ರನ್ನು ಕಳೆದುಕೊಂಡಿರುವ ನೋವಿನಲ್ಲಿದ್ದಾರೆ ಆಕೆಯ ಹೆತ್ತವರು. ತಾಯಿ ಸರಸ್ವತಿ ದಾಸ್ (Saraswathi Das) ಅವರು ಮಗಳನ್ನು ನೋವಿನಲ್ಲಿದ್ದು, ಪರಿಮಿತ ದಾಸ್ ಆ-ತ್ಮಹತ್ಯೆ ಮಾಡಿಕೊಳ್ಳಲು ಯಾವುದೇ ಕಾರಣವಿರಲಿಲ್ಲ. ನನ್ನ ಮಗಳು ಮಾ-ನಸಿಕವಾಗಿ ತುಂಬಾ ಶಕ್ತಿಯುತಳಾಗಿದ್ದಳು. ಆಕೆಯ ಪತಿ ಮ-ದ್ಯವ್ಯಸನಿ ಮತ್ತು ಆಕೆಯ ಅತ್ತೆ ದು-ಷ್ಟ ಮಹಿಳೆ ಹಾಗೂ ಅವರು ನನ್ನ ಮಗಳನ್ನು ಹಿಂ-ಸಿಸಿ ಕೊಂ-ದಿದ್ದಾರೆ ಎಂದಿದ್ದಾರೆ.
ಪರಿಮಿತ ದಾಸ್ ಅವರ ತಂದೆ ಬಿದ್ಯಧರ ದಾಸ್ (Bidyadhara Das) ಮಾತನಾಡಿದ್ದು, ನನ್ನ ಮಗಳು ಪ್ರೇಮ ವಿವಾಹವಾಗಿದ್ದಳು. ಆದರೆ, ನನ್ನ ಅಳಿಯ ಮ-ದ್ಯವ್ಯಸನಿಯಾಗಿದ್ದ ಮತ್ತು ಅವನ ಕುಟುಂಬವು ನನ್ನ ಮಗಳನ್ನು ಎಂದಿಗೂ ಇಷ್ಟಪಡಲಿಲ್ಲ. ಅವರೆಲ್ಲ ಸೇರಿ ನನ್ನ ಮಗಳ ದೇಹವನ್ನು ನೇ-ಣು ಹಾಕುವ ಮೊದಲು ಕೊಂ-ದಿದ್ದಾರೆ ಅಥವಾ ಅವರ ಹಿಂ-ಸೆಯ ಕಾರಣದಿಂದಾಗಿ ಅವಳೇ ನೇ-ಣು ಹಾಕಿಕೊಂಡಿದ್ದಾಳೆ. ಏನೇ ಆಗಿದ್ದರೂ ಅದಕ್ಕೆ ಅವರೇ ಕಾರಣ. ಅವರಿಗೆ ತಕ್ಕ ಶಿ-ಕ್ಷೆಯಾಗಬೇಕು ” ಎಂದಿದ್ದಾರೆ. ಮೃತಳ ತಂದೆ ತಾಯಿ ನೀಡಿರುವ ಮಾಹಿತಿ ಹಿನ್ನಲೆಯಲ್ಲಿ ಬಿಸ್ಮಿತ್ ಹಾಗೂ ಆತನ ತಾಯಿಯನ್ನು ವ-ಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.