ಹೆಣ್ಣು ಮಕ್ಕಳೇ ಈತನ ಟಾರ್ಗೆಟ್!! ಉದ್ಯೋಗ ಕೊಡಿಸುವ ಭರವಸೆ ನೀಡಿ ಈ ಭೂಪ ಮೋಹನ್ ಎನ್ ಮಾಡ್ತಿದ್ದ ಗೊತ್ತಾ?? ಪೋಲೀಸರ ಕೈಗೆ ಸಿಕ್ಕಿ ಬಿದ್ದಿದ್ದು ಹೇಗೆ ನೋಡಿ..

ಈ ಕಾಲದಲ್ಲಿ ಯಾರನ್ನು ಕೂಡ ನಂ-ಬುವ ಹಾಗಿಲ್ಲ. ಅದರಲ್ಲಿಯೂ ಬೆಂಗಳೂರಿಗೆ (Banglore) ಹೋದರಂತೂ ಹಳ್ಳಿಯ ಜನರನ್ನು ಯಾಮಾರಿಸುವವರೇ ಹೆಚ್ಚು. ಅಪ್ಪಿ ತಪ್ಪಿಯೂ ಚೆನ್ನಾಗಿ ಮಾತನಾಡುತ್ತಾರೆ ಎಂದು ಒಳ್ಳೆಯರು ಎಂದುಕೊಂಡರೆ ಅದಕ್ಕಿಂತ ಮೂರ್ಖತನವು ಮತ್ತೊಂದಿಲ್ಲ. ಇಲ್ಲೊಬ್ಬನು ಹಳ್ಳಿಯಿಂದ ಬೆಂಗಳೂರಿಗೆ ಬರುತ್ತಿದ್ದವರನ್ನು ಯುವತಿ ಟಾ-ರ್ಗೆಟ್ ಮಾಡುತ್ತಿದ್ದ ಈ ಭೂಪನ ಬಗ್ಗೆ ತಿಳಿದರೆ ನಿಜಕ್ಕೂ ಶಾ-ಕ್ ಆಗುತ್ತದೆ.

ಹೌದು ಸಾಮಾನ್ಯವಾಗಿ ಯುವತಿಯರು ಉದ್ಯೋಗಕ್ಕಾಗಿ ಬೆಂಗಳೂರಿನಂತಹ ನಗರಕ್ಕೆ ಬರುವುದು ಸರ್ವೇ ಸಾಮಾನ್ಯ. ಹೀಗಿರುವಾಗ ಅಂತಹವರ ಹುಡುಗಿಯರನ್ನೇ ಟಾ-ರ್ಗೆಟ್ ಮಾಡಿ ಅವರಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸುತ್ತಿದ್ದನು. ಉದ್ಯೋಗದ ಭರವಸೆಯನ್ನು ನೀಡಿದ ಈ ಭೂಪನು ಲಕ್ಷ ಲಕ್ಷ ಹಣವನ್ನು ಯುವತಿಯರಿಂದ ದೋ-ಚಿಕೊಂಡು ಬ್ಯಾಂಕಾಕ್​ (Bankak) ನಲ್ಲಿ ಎಂಜಾಯ್ ಮಾಡುತ್ತಿದ್ದನು.

ಈ ಖ-ತರ್ನಾಕ್ 53 ವರ್ಷದ ಮೋಹನ್ ಕುಮಾರ್ (Mohan Kumar) ಎಂದು ಗುರುತಿಸಲಾಗಿದ್ದು, ಉದ್ಯೋಗಕ್ಕಂಗೂ ಬೆಂಗಳೂರಿಗೆ ಬರುತ್ತಿದ್ದ ಯುವತಿಯರನ್ನು ಎಫ್​ಡಿಎ, ಎಸ್​​ಡಿಎ (FDA and SDA) ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಹಣ ವಸೂಲಿ ಮಾಡುತ್ತಿದ್ದನು. ಹಣ ಪಡೆದ ಬಳಿಕ ಈ ಯುವತಿಯರ ಕಾಂಟಾಕ್ಟ್ ಗೂ ಸಿಗದೇ ಎ-ಸ್ಕೇಪ್ ಆಗಿ ದೂರದ ವಿದೇಶದಲ್ಲಿ ಎಂಜಾಯ್ ಮಾಡುತ್ತಿದ್ದನು.

ಎಸ್​ಡಿಎ ಕೆಲಸ ಕೊಡಿಸುವ ಭರವಸೆ ನೀಡಿ ಗಿರಿಜಾ (Girija) ಎಂಬ ಯುವತಿ ಬಳಿ ವಿಧಾನಸೌಧದಲ್ಲಿ ಅಧಿಕಾರಿಗಳ ಪರಿಚಯವಿದೆ. ಹೀಗಾಗಿ ನೇರ ನೇಮಕಾತಿ ಮಾಡಿಸಿ ಕೆಲಸಕೊಡಿಸುವುದಾಗಿ ನಂಬಿಸಿದ್ದು, ಏಳು ಲಕ್ಷಕ್ಕೂ ಹೆಚ್ಚು ಹಣ ಪಡೆದುಕೊಂಡಿದ್ದನು. ಹಣ ಪಡೆದ ಈ ಮೋಹನ್ ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡು ಯುವತಿಯ ಸಂಪರ್ಕಕ್ಕೂ ಸಿಕ್ಕಿರಲಿಲ್ಲ.

ಏಳು ಲಕ್ಷ ರೂಪಾಯಿಯನ್ನು ಕಳೆದುಕೊಂಡ ಈ ಯುವತಿಯೂ ವಿಧಾನಸೌಧ ಪೊಲೀಸ್ ಠಾಣೆ (Vidhana Sowdha Police Station) ಯಲ್ಲಿ ದೂರು ನೀಡಿದ್ದು, ಪೊಲೀಸರು ತ-ನಿಖೆ ಆರಂಭಿಸಿದ್ದರು. ಹೀಗಿರುವಾಗ ಬ್ಯಾಂಕಾಕ್​ನಿಂದ ಬೆಂಗಳೂರು ವಿಮಾನ ನಿಲ್ದಾಣ (Banglore Airport) ಕ್ಕೆ ಬಂದ ಮೋಹನ್​ ಅವರನ್ನು ಪೊಲೀಸರು ಬಂ-ಧಿಸುವಲ್ಲಿ ಯಶಸ್ವಿಯಾಗಿದ್ದು, ಉದ್ಯೋಗಕ್ಕಾಗಿ ಹಣ ನೀಡುವ ಮುನ್ನ ಯುವಕ ಯುವತಿಯರು ಎ-ಚ್ಚರ ವಹಿಸುವುದು ಅಗತ್ಯ.

Leave a Reply

Your email address will not be published. Required fields are marked *