ಸೌಜನ್ಯ ರೇ ಪ್ ಕೇಸ್ ಗೆ ರೋಚಕ ತಿರುವು. ಸಂತೋಷ್ ರಾವ್ ನಿರಪರಾಧಿ ಎಂದು ಸಾಬೀತು ಪಡಿಸಲು ಸಿಬಿಐ ಮಾಡಿದ ಪ್ಲಾನ್ಇ ಏನು ನೋಡಿ.. ಇಲ್ಲಿದೆ ನೋಡಿ ಮಾಹಿತಿ

ರಾಜ್ಯ ಮಾತ್ರವಲ್ಲದೆ ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿಯು ಸದ್ದು ಮಾಡುತ್ತಿರುವ ವಿಚಾರವೆಂದರೆ ಅದುವೇ ಧರ್ಮಸ್ಥಳದ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಾಳ ಅ-ತ್ಯಾಚಾರ ಮತ್ತು ಕೊ-ಲೆ ಪ್ರಕರಣ (Sowjanya R-ape and M-urder Case) . ಹನ್ನೊಂದು ವರ್ಷಗಳ ನಡೆದ ಈ ಪ್ರಕರಣಕ್ಕೆ ಇನ್ನು ನ್ಯಾಯ ಸಿಕ್ಕಿಲ್ಲ.

ಹೀಗಾಗಿ ಸೌಜನ್ಯಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಕೆಗೆ ನ್ಯಾಯ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸಾಕಷ್ಟು ಜನರು ಕೈ ಜೋಡಿಸಿದ್ದು ಪ್ರ-ತಿಭಟನೆಗಳು ಹಾಗೂ ಹೋ-ರಾಟಗಳು ನಡೆಯುತ್ತಲೇ ಇದೆ. ಸೌಜನ್ಯಾ ಮೇಲೆ ಅ-ತ್ಯಾಚಾರ ಆರೋಪಿ ಸಂತೋಷ್ ರಾವ್ (Santhosh Rao) ವಿರುದ್ದ ಸಿಬಿಐ ಅಧಿಕಾರಿಗಳು ಆರೋಪ ಸಾಬೀತು ಪಡಿಸಲು ವಿಫಲರಾಗಿದ್ದರು.

ಯಾವುದೇ ಸರಿಯಾದ ಸಾಕ್ಷಿ ಆಧಾರವಿಲ್ಲದ ಕಾರಣ, ಬೆಂಗಳೂರು ಸಿಬಿಐ ಕೋರ್ಟ್ (CBI Court) , ಸಂತೋಷ್‌ರಾವ್‌ನನ್ನು ನಿರ್ದೋಷಿ ಎಂದು ತೀರ್ಪು ನೀಡಿತ್ತು. ಈ ತೀರ್ಪಿನ ಬಳಿಕ ಸಂತೋಷ್ ರಾವ್ ನಿ-ರಾಪರಾಧಿ ಎಂದು ಬಿಡುಗಡೆಯಾಗಿ ಹೊರ ಬಂದಿದ್ದನು.ಆದಾದ ಬಳಿಕ ಸಿಬಿಐಗೆ ಮೇಲ್ಮನವಿ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿತ್ತು. ಈ ಅರವತ್ತು ದಿನಗಳು ಆಗಿ ಎರಡು ತಿಂಗಳಿಗೂ ಮೇಲಾಗಿದೆ.

ಇದೀಗ ಧರ್ಮಸ್ಥಳ ಸೌಜನ್ಯ ಅ-ತ್ಯಾಚಾರ ಮತ್ತು ಕೊ-ಲೆ ಪ್ರಕರಣಕ್ಕೆ (Dharmasthala Soujanya R-ape and M-urder case) ಸಂಬಂಧ ಪಟ್ಟಂತೆ ಸಿಬಿಐ ವಿಶೇಷ ಕೋರ್ಟ್ ತೀರ್ಪನ್ನು ಪ್ರಶ್ನಿಸಲಾಗಿದ್ದು, ಮರು ಪರಿಶೀಲನೆ ಮಾಡುವಂತೆ ಮೇಲ್ಮನವಿ ಸಲ್ಲಿಸಲಾಗಿದೆ.ಈ ಪ್ರಕರಣದಲ್ಲಿ ನಿರಪರಾಧಿ ಎಂದು ಬಿಡುಗಡೆ ಯಾಗಿರುವ ಸಂತೋಷ್ ರಾವ್ ಅವರೇ ನಿಜವಾದ ಅ-ಪರಾಧಿ ಎಂದು ಸಿಬಿಐ ಹೇಳಿದ್ದು, ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಅಗತ್ಯ ಸಾಕ್ಷ್ಯಾಧಾರಗಳನ್ನು ಸಲ್ಲಿಸುವುದಾಗಿ ತಿಳಿಸಿದೆ.

ಸದ್ಯಕ್ಕೆ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ರಾಜ್ಯದಲ್ಲಿ ಪ್ರ-ತಿಭಟನೆಗಳು ನಡೆಯುತ್ತಿದ್ದು ಸಂತೋಷ್ ಅವರೇ ಆರೋಪಿ ಎನ್ನಲಾಗುತ್ತಿದ್ದು, ಮರು ತ-ನಿಖೆಯ ಬಳಿಕವಷ್ಟೇ ಈ ಪ್ರಕರಣ ನಿಜವಾದ ಆ-ರೋಪಿ ಸಂತೋಷ್ ರಾವ್? ಅಥವಾ ಈ ಮೂವರು ನಿಜವಾದ ಆರೋಪಿಗಳಾ ಎನ್ನುವುದನ್ನು ಕಾದು ನೋಡಬೇಕು ಅಷ್ಟೇ.

Leave a Reply

Your email address will not be published. Required fields are marked *