ಮದುವೆಯಾದ ಎರಡೇ ತಿಂಗಳಿಗೆ ಗಂಡನನ್ನು ಬಿಟ್ಟು ಮಾಜಿ ಗೆಳೆಯನ ಜೋತೆ ಓಡಿ ಹೋದ ಸುರ ಸುಂದರಿ ಮಡದಿ.. ಕೊನೆಗೆ ಗಂಡ ಮಾಡಿದ್ದೇನು ನೋಡಿ!!

ದಾಂಪತ್ಯ ಜೀವನದಲ್ಲಿ, ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯೆನ್ನುವುದು ಬಹಳ ಮುಖ್ಯ. ಆದರೆ ಇತ್ತೀಚೆಗಿನ ದಿನಗಳಲ್ಲಿ ಗಂಡ ಹೆಂಡಿರ (Husband – Wife) ನಡುವೆ ನಂಬಿಕೆಯ ಕೊರತೆಯು ಹೆಚ್ಚಾಗುತ್ತಿದೆ, ಮತ್ತೊಂದೆಡೆ ಮೂರನೇ ವ್ಯಕ್ತಿಯ ಪ್ರವೇಶದಿಂದ ದಾಂಪತ್ಯವು ಮು-ರಿದು ಬೀಳುತ್ತಿದೆ. ಇಂತಹದ್ದೇ ಘಟನೆಯೊಂದು ನಡೆದಿದ್ದು, ರಾಜಸ್ಥಾನ (Rajastan) ದ ಜೈಪುರ (Jaipur) ದ ಯುವಕನೊಬ್ಬ ಮದುವೆಯಾದ ಎರಡೇ ತಿಂಗಳಲ್ಲಿ ತನ್ನ ಪತ್ನಿ ಬೇರೊಬ್ಬ ಪುರುಷನೊಂದಿಗೆ ಓಡಿಹೋದಳು ಎಂದು ಮನನೊಂದು ಆ-ತ್ಮಹತ್ಯೆ ಮಾಡಿಕೊಂಡಿದ್ದು ಎಲ್ಲರನ್ನು ಬೆ-ಚ್ಚಿ ಬೀಳಿಸಿತ್ತು.

ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಈ ಘಟನೆಯು ನಡೆದಿದ್ದು, ನೈನ್ವಾನ್ ಬುಂಡಿ (Nainwan Bundi) ಯ ನಿವಾಸಿ 30 ವರ್ಷದ ಸೀತಾರಾಮ್ ಗುರ್ಜರ್ (Seetharam Gurjar) ಅವರು ಈ ಘಟನೆ ನಡೆಯುವ ಎರಡು ತಿಂಗಳ ಹಿಂದೆ 28 ವರ್ಷದ ಸೋನಾ ಗುರ್ಜರ್ (Sona Gurjar) ಅವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಪ್ರೀತಿಸಿ ಮದುವೆಯಾಗಿದ್ದ ಜೋಡಿ ಸುಖವಾಗಿ ಸಂಸಾರ ಕೂಡ ಮಾಡುತ್ತಿದ್ದ ಇವರ ಬದುಕಿನಲ್ಲಿ ಕ-ಹಿ ಘಟನೆಯೊಂದು ನಡೆದಿತ್ತು.

ಈ ಸೀತಾರಾಂ ಅವರು ಸೀತಾಪುರದ ಕಾರ್ಖಾನೆಯೊಂದರಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು. 2021 ರ ಮೇ 26 ರಂದು, ಸೀತಾರಾಮ್ ಕೆಲಸದಲ್ಲಿದ್ದಾಗ, ಸೋನಾ ಮನೆಯಲ್ಲಿದ್ದ ಚಿನ್ನಾಭರಣ, ನಗದು ಮತ್ತು 2 ಮೊಬೈಲ್‌ಗಳೊಂದಿಗೆ, ಬಂಡಿಯಲ್ಲಿ ವಾಸಿಸುತ್ತಿದ್ದ ತನ್ನ ಮಾಜಿ ಪತಿ ದುರ್ಗಾಲಾಲ್ ಗುರ್ಜ‌ರ್ (Durgalal Gurjar) ನೊಂದಿಗೆ ಓಡಿಹೋಗಿದ್ದಳು.

ಪತ್ನಿಯು ಹೀಗೆ ಮಾಡಿದ್ದಾಳೆಂದುಕೊಂಡ ಸೀತಾರಾಮ್ ಮಧ್ಯಾಹ್ನದ ವೇಳೆಗೆ ರೈಲು ಮಾರ್ಗದಲ್ಲಿ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಪ್ರಾ- ಣ ಕಳೆದುಕೊಂಡಿದ್ದನು. ಸೀತಾರಾಮ್ ಅವರು ಡೆ-ತ್ ನೋಟ್ ಬರೆದಿಟ್ಟಿದ್ದರು. ಪೊಲೀಸರು ಅವರ ಮೊಬೈಲ್ ಹಾಗೂ ಡೆ-ತ್ ನೋಟನ್ನು ವಶಪಡಿಸಿಕೊಳ್ಳಲಾಗಿತ್ತು.

ಡೆ-ತ್ ನೋಟ್ ನಲ್ಲಿ, “ನನ್ನ ಹೆಂಡತಿ ನನಗೆ ಮೋ-ಸ ಮಾಡಿದ ಕಾರಣ ನಾನು ಜೀವನವನ್ನು ಕೊನೆಗೊಳಿಸುತ್ತಿದ್ದೇನೆ. ನನ್ನ ಕುಟುಂಬದ ತಪ್ಪಿಲ್ಲ. ನಾನು ಹೋದ ನಂತರ ದಯವಿಟ್ಟು ನನ್ನ ಕುಟುಂಬಕ್ಕೆ ಕಿ-ರುಕುಳ ನೀಡಬೇಡಿ. ನಾನು ನನ್ನ ಹೆಂಡತಿಯನ್ನು ನಂಬಿದ್ದೆ ಆದರೆ ಅವಳು ನನ್ನ ನಂಬಿಕೆಗೆ ದ್ರೋ-ಹ ಮಾಡಿದಳು, ಹೀಗಾಗಿ ನಾನು ಇ-ಹಲೋಕ ತ್ಯಜಿಸುತ್ತಿದ್ದೇನೆ.

ನನ್ನ ಬ್ಯಾಂಕ್ ಖಾತೆಯಲ್ಲಿ 1.30 ಲಕ್ಷ ಮತ್ತು ನನ್ನ ಕಂಪನಿಯಲ್ಲಿ 1 ಲಕ್ಷ ಪಿಎಫ್‌ನಲ್ಲಿ ನನ್ನ ಸಾ-ವಿನ ನಂತರ ನನ್ನ ಕುಟುಂಬ ಸದಸ್ಯರು ಹಿಂಪಡೆಯಬಹುದು. ನನ್ನ ಚಿಕ್ಕಪ್ಪನ ಮಗ ದೇವಕಿಶನ್‌ನಿಂದ 9,500 ರೂಪಾಯಿ ಸಾಲ ಪಡೆದಿದ್ದೆ. ದಯವಿಟ್ಟು ಈ ಮೊತ್ತದಿಂದ ಅವರ ಹಣವನ್ನು ಹಿಂತಿರುಗಿಸಿ, ನೀವು ದೇವಕಿಶನ್ ಅವರಿಗೆ ಕರೆ ಮಾಡಿ ನನ್ನ ಸಾ-ವಿನ ಬಗ್ಗೆ ತಿಳಿಸಬಹುದು” ಎಂದು ಬರೆದುಕೊಂಡಿದ್ದನು.

ಮೃ-ತನ ಸಹೋದರ ಬನ್ಶಿಲಾಲ್ (Banshilal) ಸೀತಾರಾಮ್ ಪತ್ನಿ ಸೋನಾ ವಿರುದ್ಧ ಆ-ತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿದ್ದರು. ಎಸ್‌ಐ ಗುಮಾನ್ ಸಿಂಗ್ (Guman Singh) ಅವರು ತನಿಖೆ ನಡೆಸುತ್ತಿದ್ದರು, ಆದರೆ ಆರೋಪಿ ಪತ್ನಿ ಇನ್ನೂ ಸಿಕ್ಕಿರಲಿಲ್ಲ. ಮುತ್ತಿನಂತಹ ಗಂಡನನ್ನು ಬಿಟ್ಟು ಪರಪುರುಷನ ಜೊತೆಗೆ ಹೋಗಿ ಇದೀಗ ಬದುಕನ್ನೇ ನಾ-ಶ ಮಾಡಿಕೊಂಡದ್ದು ಅಲ್ಲದೇ ಮತ್ತೇನು ಅಲ್ಲವೇ. ಸಮಾಜದಲ್ಲಿ ಇಂತಹ ಘಟನೆಗಳು ನಡೆಯುತ್ತ ಇರುತ್ತದೆ, ಆದರೆ ತಿದ್ದಿ ನಡೆಯುವ ವೇಳೆಗೆ ಕಾಲ ಮಿಂಚಿರುತ್ತದೆ.

Leave a Reply

Your email address will not be published. Required fields are marked *