ಅತಿಯಾಗಿ ಮೊಬೈಲ್ ಬಳಸುತ್ತಿದ್ದ ಮಗನಿಗೆ ಬುದ್ಧಿ ಹೇಳಿದ ತಾಯಿ, ಕೊನೆಗೆ ಮಗ ತನ್ನ ತಾಯಿಗೆ ಮಾಡಿದ್ದೇನು ಗೊತ್ತಾ.. ನಿಜಕ್ಕೂ ವಿಪರ್ಯಾಸ!!!

ಸ್ಮಾರ್ಟ್ ಫೋನ್ (Smartphone) ಗಳು ಇಂದಿನ ಯುವಜನತೆಯ ಜೀವನದ ಭಾಗವಾಗಿ ಬಿಟ್ಟಿದೆ. ಇಂಟರ್ನೆಟ್ ಯುಗದಲ್ಲಿರುವ ನಾವು ಅಂಗೈಯಲ್ಲಿರುವ ಮೊಬೈಲ್ ನಲ್ಲಿಯೇ ಇಡೀ ಜಗತ್ತಿನಲ್ಲಿ ನಡೆಯುವ ಆಗು ಹೋಗುಗಳ ಜೊತೆಗೆ ಮನೋರಂಜನೆಯನ್ನು ಪಡೆಯುತ್ತೇವೆ. ಇತ್ತೀಚೆಗಿನ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕೂಡ ಈ ಮೊಬೈಲ್ ಫೋನ್ ಬಳಸುವವರು ಇದ್ದಾರೆ.

ಆದರೆ ಕೆಲವರಂತೂ ಈ ಮೊಬೈಲ್ ಫೋನ್ ಸಂಪೂರ್ಣವಾಗಿ ದಾಸರಾಗಿ ಬಿಟ್ಟಿದ್ದಾರೆ. ಮೊಬೈಲ್ ಫೋನ್ ನಿಂದಲೇ ದು-ರಂತ ಘಟನೆಗಳು ಕೂಡ ಸಂಭವಿಸುತ್ತವೆ. ಇಂತಹದ್ದೇ ಒಂದು ಘಟನೆಯೊಂದು ನಡೆದಿದ್ದು ಅತಿಯಾಗಿ ಮೊಬೈಲ್ ಬಳಸುತ್ತಿದ್ದ ಮಗನಿಗೆ ತಾಯಿಯು ಬುದ್ಧಿ ಹೇಳಿದ್ದಾಳೆ. ಆದರೆ ಮಗನು ಕೋ-ಪದ ಕೈಗೆ ಬುದ್ಧಿ ಕೊಟ್ಟು ಬೇಡದ ಅ-ನಾಹುತಕ್ಕೆ ದಾರಿ ಮಾಡಿಕೊಟ್ಟಿದ್ದಾನೆ.

ಮೊಬೈಲ್ ಬಳಸುತ್ತಿದ್ದ ಮಗನಿಗೆ ಬುದ್ಧಿ ಹೇಳಿದ ತಾಯಿಯ ಕ-ಥೆಯನ್ನೇ ಮು-ಗಿಸಿದ ಘಟನೆಯು ಕೇರಳದಲ್ಲಿ (Kerala) ನಡೆದಿದೆ. ಕೇರಳದ ಕಣ್ಣೂರಿ (Kannuru) ನಲ್ಲಿ ಮಗನು 63 ವರ್ಷದ ರುಕ್ಮಿಣಿ (Rukmini) ಎನ್ನುವವರ ಮೇಲೆ ಮಗನು ಹಲ್ಲೆ ನಡೆಸಿದ್ದು, ಈ ಘಟನೆಯು ಸ್ಥಳೀಯರನ್ನು ಬೆ-ಚ್ಚಿ ಬೀಳಿಸುವಂತೆ ಮಾಡಿದೆ ಹ-ಲ್ಲೆಗೊಳಗಾದ ರುಕ್ಮಿಣಿಯವರು ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಕಣಿಚಿರ ಗ್ರಾಮ (Kanichira Grama) ದಲ್ಲಿ ತಾಯಿ-ಮಗ ವಾಸವಾಗಿದ್ದರು. ಈ ಸುಜಿತ್‌ (Sujith) ಎನ್ನುವ ಯುವಕನು ಮಾ-ನಸಿಕ ಸ್ಥಿಮಿತ ಕಳೆದುಕೊಂಡಿದ್ದ ವ್ಯಕ್ತಿಯಾಗಿದ್ದು, ಯಾವಾಗಲೂ ಮೊಬೈಲ್‌ನಲ್ಲಿಯೇ ಮುಳುಗಿರುತ್ತಿದ್ದ.ಇದನ್ನು ಗಮನಿಸುತ್ತಿದ್ದ ರುಕ್ಮಿಣಿಯು ಜಾಸ್ತಿ ಮೊಬೈಲ್‌ ಬಳಸುವುದು ಸರಿಯಲ್ಲ ಮಗನೆ ಬುದ್ಧಿ ಹೇಳಿದ್ದಾರೆ. ತಾಯಿ ಹೀಗೆನ್ನುತ್ತಿದ್ದಂತೆ ಕೋ-ಪಗೊಂಡ ಸುಜಿತ್ ರುಕ್ಮಿಣಿ ಅವರ ಮೇಲೆ ಹ-ಲ್ಲೆ ನಡೆಸಿದ್ದಾನೆ.

ಅವರ ತಲೆಯನ್ನು ಬಲವಾಗಿ ಗೋಡೆಗೆ ಡಿಕ್ಕಿ ಹೊಡೆಸಿದ್ದಾನೆ. ಇದರಿಂದ ರುಕ್ಮಿಣಿಯವರಿಗೆ ಗಾ-ಯಗೊಂಡಿದ್ದಾರೆ. ಕೊನೆಗೆ ಚಿಕಿತ್ಸೆ ನೀಡಿತ್ತಾದರೂ ಈ ಚಿಕಿತ್ಸೆ ಫಲಕಾರಿಯಾಗದೇ ಮೃ-ತಪಟ್ಟಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಬುದ್ಧಿ ಮಾತು ಹೇಳಿದ ತಾಯಿಯನ್ನೇ ಜೀ-ವವನ್ನೇ ತೆಗೆಯುವ ಮಟ್ಟಕ್ಕೆ ಜನರ ಮನಸ್ಥಿತಿ ಬಂದಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

Leave a Reply

Your email address will not be published. Required fields are marked *